ರೈತರಿಗೆ ಮಹಾದ್ರೋಹವೆಸಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ-ಕರ್ನಾಟಕ ರಾಜ್ಯ ರೈತ ಸಂಘ ಮನವಿ

ಬಂಟ್ವಾಳ: ಈ ಚುನಾವಣೆ ರೈತರ ಪಾಲಿಗೆ ಮಹತ್ವದ ಚುನಾವಣೆ. ಬಿಜೆಪಿ ಸರಕಾರ ರೈತರಿಗೆ ಮಹಾದ್ರೋಹವೆಸಗಿದ್ದು ಎಲ್ಲಾ ರೈತರು ಸಂಘಟಿತರಾಗಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕಾಗಿದೆ. ಕಂಪನಿಗಳ ಪರವಾಗಿ, ರೈತರ ವಿರುದ್ಧವಾಗಿ ಕೆಲಸ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ … Continue reading ರೈತರಿಗೆ ಮಹಾದ್ರೋಹವೆಸಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ-ಕರ್ನಾಟಕ ರಾಜ್ಯ ರೈತ ಸಂಘ ಮನವಿ